ಸರ್ಕಾರಿ ಅಧಿಕಾರಿಯೋರ್ವರು ನಿವೃತ್ತಿ ನಂತರ ತಮ್ಮ ಭೂಮಿಯಲ್ಲಿ ಬೆಳೆದ ಎಳೆ ಶುಂಠಿಯ ಕದ್ದೊಯ್ದರು

0

ಸರ್ಕಾರಿ ಅಧಿಕಾರಿಯೋರ್ವರು ನಿವೃತ್ತಿ ನಂತರ ತಮ್ಮ ಭೂಮಿಯಲ್ಲಿ ಬೆಳೆದ ಎಳೆ ಶುಂಠಿಯ ಕದ್ದೊಯ್ದರು ; ಒಳ್ಳೆಯ ತೇವ ಇತ್ತು, ತುಂಬಾ ಚೆನ್ನಾಗಿ ಬೆಳೆ ಬರ್ತಿತ್ತು, ಶಿಶುವಂತೆ ಸಾಕಿದ ಶುಂಠಿ ಕಳ್ಳತನ ಮಾಡಿಬಿಟ್ಟರು ಎಂದು ಅಳಲು ತೋಡಿಕೊಂಡರು. ರೈತ (ಮಾಜಿ ಸರ್ಕಾರಿ ಅಧಿಕಾರಿ) ಶಿವಾನಂದ್, ರಾಂಪುರ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾ., ಹಾಸನ ಜಿ.

LEAVE A REPLY

Please enter your comment!
Please enter your name here