ಮೈಸೂರು ದಸರಾದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

0

ಮೈಸೂರು ದಸರಾ ವಿಶೇಷವಾಗಿ ಇಲ್ಲಿನ J.K. ಮೈದಾನದಲ್ಲಿ ಶನಿವಾರ ಮುಂಜಾನೆ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಗೀತಾ ಚೌಡಯ್ಯ ಅವರಿಗೆ ಸೇರಿದ ಹಸುವು ಬರೋಬ್ಬರಿ 24K.G 850 ಗ್ರಾಂ ಹಾಲು ನೀಡುವ ಮೂಲಕ ಸ್ಪರ್ಧೆಯಲ್ಲಿ ಅಗ್ರಜ ಕಾಯ್ದುಕೊಂಡಿತು.

ಮತ್ತು ನಮ್ಮ ಹಾಸನ ಜಿಲ್ಲೆಯ ಹಿರಿಸಾವೆ ತಾಲ್ಲೂಕಿನ ಮನ್ವೀತ್ ಗೌಡ ಅವರಿಗೆ ಸೇರಿದ ಹಸುವು 22K.G. 580 ಗ್ರಾಂ ಹಾಲು ನೀಡಿ ಎರಡನೇ ಸ್ಥಾನದಲ್ಲಿತ್ತು, ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಮೊದಲ ಸ್ಥಾನ ವಿಜೇತರಿಗೆ 50 ಸಾವಿರ, ಎರಡನೇ ಸ್ಥಾನಕ್ಕೆ 40 ಸಾವಿರ , ಮೂರನೇ ಸ್ಥಾನ ಪಡೆದವರಿಗೆ 30 ಸಾವಿರ ನಗದು ಹಾಗೂ ಪುರಸ್ಕಾರ ಸಿಗುವುದು. ಇಂದು ಸಂಜೆ 5.30ಕ್ಕೆ ಅಂತಿಮ ಸುತ್ತಿನ ಸ್ಪರ್ಧೆ ನಡೆಯುವುದು.

LEAVE A REPLY

Please enter your comment!
Please enter your name here