ಆಲೂರು ತಾಲ್ಲೂಕು ದೊಡ್ಡಕಣಗಲ್ – ಹುಣಸವಳ್ಳಿ ಗ್ರಾಮದಲ್ಲಿ ಹರಿಯುವ ಯಗಚಿ ನದಿಯಲ್ಲಿ ಹೂಳು ತುಂಬಿರುವುದು ತೆರವು ಗೊಳಿಸುವಂತೆ ಇಂಜಿನಿಯರ್ ಗೆ ಸೂಚನೆ
ಮಳೆಗಾಲದಲ್ಲಿ ಹೂಳು ತುಂಬಿರುವ ನಾಲೆ ಸ್ವಚ್ಚಗೊಳಿಸದಿದ್ದರೆ ಕಾಲುವೆ ಹೊಡೆದು ಹೋಗುವ ಸಾಧ್ಯತೆ ಇದೆ
- ಆಲೂರು ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು