Hassan TaluksHassan ಅಶೋಕ್ ಗಸ್ತಿಯವರಿಗೆ ಹಾಸನದಲ್ಲಿ ಭಾವಪೂರ್ಣ ಶ್ರದ್ದಾಂಜಲಿ September 18, 2020 0 FacebookTwitterWhatsAppEmailTelegram ಹಾಸನ ನಗರ ಸವಿತಾಸಮಾಜದ ವತಿಯಿಂದ ಅಕಾಲಿಕ ಮರಣ ಹೊಂದಿದ ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಸಲಾಯಿತು. ಈ ಸಂಧರ್ಭದಲ್ಲಿ ಮುಖಂಡರಾದ ಷಣ್ಮುಗಂ,ಮುರುಗೇಶ್,ಕುಮರೇಶ್,ರಾಜೇಂದ್ರ,HC ಜಗದೀಶ್,HPಕುಮಾರ್,,HMರಮೇಶ್,ಆನಂದ್,ರವಿ ಉಪಸ್ಥಿತರಿದ್ದರು Share this:ShareFacebookWhatsApp Like this:Like Loading... Related