ಹಾಸನ : ಖಾಸಗಿ ಕಂಪನಿ ನೌಕರ ರಸ್ತೆ ಅಪಘಾತದಲ್ಲಿ ಸಾವು, ಸೂಕ್ತ ಪರಿಹಾರ ನೀಡುವಂತೆ ಪೋಷಕರಿಂದ ಪ್ರತಿಭಟನೆ
ಹಾಸನ ಎಂ.ಜಿ. ರಸ್ತೆಯಲ್ಲಿರುವ ಖಾಸಗಿ ಕಚೇರಿ ಮುಂದೆ ಮೃತನ ಶವವಿಟ್ಟು ಪ್ರತಿಭಟನೆ
![](https://hassananews.com/wp-content/uploads/2021/07/img-20210713-wa00326859730864599494828-1024x512.jpg)
ನೆನ್ನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಜಾವಗಲ್ ಬಳಿ ಬೈಕ್ ಗೆ ಕಾರು ಡಿಕ್ಕಿ ಹೊಡೆದಿತ್ತು
ಸ್ಥಳದಲ್ಲೇ ಸ್ವಾಮಿ (33) ಸಾವನ್ನಪ್ಪಿದ್ದ
![](https://hassananews.com/wp-content/uploads/2021/07/img-20210713-wa00275577735687163327413-1024x512.jpg)
ಅರಸೀಕೆರೆ ತಾಲ್ಲೂಕಿನ ಬಾಣವಾರ ಹಾಗೂ ಜಾವಗಲ್ ಹೋಬಳಿಯ ಟವರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸ್ವಾಮಿ
ಕರ್ತವ್ಯದ ವೇಳೆ ಮೃತಪಟ್ಟರು ಪರಿಹಾರ ನೀಡಿಲ್ಲ ಎಂದು ಕುಟುಂಬಸ್ಥರ ಆಕ್ರೋಶ
![](https://hassananews.com/wp-content/uploads/2021/07/img-20210713-wa00287244400904006151611-1024x512.jpg)