News Flash : ಸಕಲೇಶಪುರ : ಆನೆಮಹಲ್ ನಿಂದ ಬೆಳಿಗ್ಗೆ ಕಾರ್ ನಲ್ಲಿ ಕೊಡ್ಲಿಪೇಟೆ ಗೆ ಕುಟುಂಬದೊಂದಿಗೆ ಬರುವಾಗ ಶುಕ್ರವಾರಸಂತೆ ರಸ್ತೆಯ ಕ್ಯಾನಳ್ಳಿ ಸಮೀಪ ಅವರ ಮಾರುತಿ 800 ಕಾರು ಮರಕ್ಕೆ ಡಿಕ್ಕಿ ಹೊಡೆದು ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ಇದೀಗ ಮರಣ ಹೊಂದಿದ್ದಾರೆ,
![](https://hassananews.com/wp-content/uploads/2022/03/IMG_20220328_121843_141.jpg)
![](https://hassananews.com/wp-content/uploads/2022/03/IMG_20220328_121843_116.jpg)
ಪತ್ನಿ ಮಕ್ಕಳಿಗೂ ಗಾಯಗಳಾಗಿವೆ ಚಿಕಿತ್ಸೆಯಲ್ಲಿ ದ್ದಾರೆ ಅವರ ಹಾಸನ ಮಗ ಸರಕಾರಿ ಅಸ್ಪತ್ರೆಯಲ್ಲಿದ್ದಾರೆ .ಎಂದು ಮಾಹಿತಿ ಸಿಕ್ಕಿದೆ
accidentnewshassan