#accidentnews #holenarasipura #hassana

0

ಇದೀಗ ಬಂದ ಸುದ್ದಿ !, ಶಾಸಕ ಹೆಚ್.ಡಿ‌.ರೇವಣ್ಣ ಅವರ ತೋಟ(ಕುಂಚೇವು ಕೋಡಿಹಳ್ಳಿ) ಕ್ಕೆ ಕೆಲಸಕ್ಕೆಂದು ಟ್ರಾಕ್ಟರ್ ನಲ್ಲಿ ಸಾಗುತ್ತಿದ್ದ ರೈತನೊಬ್ಬ ತನ್ನ ಚಾಲನೆಯ ಹಿಡಿತ ತಪ್ಪಿ ಹೊಳೆನರಸೀಪುರ ತಾಲೂಕಿನ ಮಾರಶೆಟ್ಟಿಹಳ್ಳಿ ಹಳ್ಳಿ ಗ್ರಾಮದ ಬಳಿ ಟ್ರಾಕ್ಟರ್ ಮಗುಚಿ ಬಿದ್ದಿದ್ದು ., ಚಾಲಕ ಅಶೋಕ್ ಸಾವನ್ನಪ್ಪಿದ್ದಾರೆ .,

ಘಟನೆ ಇಂದು ಫೆ 17 ಬೆಳಿಗ್ಗೆ 7AM ನಲ್ಲಿ ನಡೆದಿದೆ

LEAVE A REPLY

Please enter your comment!
Please enter your name here