ಹಾಸನ ಜಿಲ್ಲೆಯ ಸಕಲೇಶಪುರದ ಭಾಗೆ JSS ಶಾಲೆಯ ಎದುರು ನಡೆದ ರಸ್ತೆ ಅಪಘಾತ . ಬೈಕ್ ಚಾಲಕ ಮತ್ತೊರ್ವನ ಬೈಕ್ ನಲ್ಲಿ ಸ್ನೇಹಿತ ಅರುಣ್ ಒಡನೆ ಹೋಗುವಾಗ ಕಲ್ಲಿಗೆ ಬಡಿದು ವಾಹನ ನಿಯಂತ್ರಣ ತಪ್ಪಿ ದುರಂತದಿಂದ ಗುಳಗಳಲೆಯ ಸೃಜನ್ (21)
![](https://hassananews.com/wp-content/uploads/2023/06/IMG-20230629-WA0090-870x1024.jpg)
ಸ್ಥಳದಲ್ಲೇ ಮೃತಪಟ್ಟಿದ್ದು, ಮಠಸಾಗರದ ಅರುಣ್ (25) ಎಂಬಾತ
![](https://hassananews.com/wp-content/uploads/2023/06/IMG-20230629-WA0059.jpg)
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ .
ಪ್ರಕರಣ ಸಕಲೇಶಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ., ಅತಿ ವೇಗ ಹಾಗೂ
![](https://hassananews.com/wp-content/uploads/2023/06/IMG_20230629_211857_378-768x1024.jpg)
ಅಜಾಗ್ರತೆಯಿಂದ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ .
ತಾಲೂಕಿನ ಬಾಗೇ ಗ್ರಾಮದ ಜೆ.ಎಸ್.ಎಸ್ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ
![](https://hassananews.com/wp-content/uploads/2023/06/IMG_20230629_211846_849.jpg)
ಗುಲಗಳಲೆ ಗ್ರಾಮದ ಇಬ್ಬರು ಯುವಕರು ಕೆಟಿಎಂ RC 390 ಬೈಕ್ ನಲ್ಲಿ ಅತಿ ವೇಗವಾಗಿ ಚಾಲನೆ ಮಾಡಿ ಆಕಸ್ಮಿಕವಾಗಿ ಬಿದ್ದ ಪರಿಣಾಮ
![](https://hassananews.com/wp-content/uploads/2023/06/IMG_20230629_211848_400-576x1024.jpg)
![](https://hassananews.com/wp-content/uploads/2023/06/IMG_20230629_211842_195-461x1024.jpg)
![](https://hassananews.com/wp-content/uploads/2023/06/IMG_20230629_211840_580.jpg)
![](https://hassananews.com/wp-content/uploads/2023/06/IMG_20230629_211843_745.jpg)
ಗುಲಗಳಲೆ ಸೃಜನ್( 21) ಸ್ಥಳದಲ್ಲೇ ಮೃತಪಟ್ಟಿದ್ದು ಅರ್ಜುನ್ ಎಂಬ ಯುವಕ ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.