ಹಾಸನ / ಅರಸೀಕೆರೆ : ತಾಲೂಕಿನ ಕೆಲ್ಲಂಗೆರೆ ಗ್ರಾಮ ಹೊರವಲಯದಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭಾನುವಾರ ಹೊಯ್ಸಳರ ಕಾಲದ ಪ್ರಾಚೀನ ದೇಗುಲದ ಸ್ಮಾರಕ ಸೇರಿ ಹಲವು ಅವಶೇಷಗಳು ಪತ್ತೆ
![](https://hassananews.com/wp-content/uploads/2021/03/IMG_20210329_212937_844-1024x576.jpg)
• ಆನೆ, ಬಸವ, ಶಿಲಾಬಾಲಿಕೆಯರ ಜತೆಗಿನ ಜಿನಮೂರ್ತಿ, ದೇವರ ವಿಗ್ರಹದ ಪೀಠ,
![](https://hassananews.com/wp-content/uploads/2021/03/IMG_20210329_212945_115-1024x576.jpg)
• ಪಾಣಿ ಬಟ್ಟಲು, ಹಳೆಯ ಕಂಬಗಳು, ಬೃಹತ್ ಹಾಸುಗಲ್ಲುಗಳು, ಇಟ್ಟಿಗೆ, ಮಡಕೆ ಚೂರು ಲಭಿಸಿವೆ.
![](https://hassananews.com/wp-content/uploads/2021/03/IMG_20210329_212947_079-1024x576.jpg)
• ಅಂದಾಜು 10ರಿಂದ 12ನೇ ಶತಮಾನದ ಅವಧಿಯ ಶೈವ ಮತ್ತು ಜೈನ ಧರ್ಮಗಳ ಮೂಲ ಕೊಂಡಿಯಂತಿರುವ ಶಾಸನ ಮತ್ತು ಅವಶೇಷಗಳು ಲಭಿಸಿದ್ದು, ತೀವ್ರ ಕುತೂಹಲ ಉಂಟುಮಾಡಿದೆ.
![](https://hassananews.com/wp-content/uploads/2021/03/IMG_20210329_212943_251-576x1024.jpg)
• ಕಾಮಗಾರಿಗಾಗಿ ಗುತ್ತಿಗೆದಾರರು ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ ನೆಲ ಅಗೆದಿರುವ ಪರಿಣಾಮ ದೇಗುಲದ ಅರ್ಧಭಾಗ ಬಹುತೇಕ ಹಾನಿಗೊಳಗಾಗಿದೆ. ಎನ್ನಲಾಗಿದೆ ,
![](https://hassananews.com/wp-content/uploads/2021/03/IMG_20210329_212935_435-1024x576.jpg)
• ಅಲ್ಲದೆ, ಲಾರಿ || ಸಾಗಿಸಿದ್ದು, ಹಲವು ವಿಗ್ರಹಗಳು ಮುಚ್ಚಿಹೋಗಿವೆ ಎನ್ನಲಾಗುತ್ತಿದೆ.
![](https://hassananews.com/wp-content/uploads/2021/03/IMG_20210329_212932_926-1024x576.jpg)
• ಅರಸೀಕೆರೆ ಇಂಜಿನಿಯರಿಂಗ್ ಕಾಲೇಜು ಕಟ್ಟಲು ಈ ಜಾಗ ನಿಗದಿಯಾಗಿದ್ದು ., ಮುಂದೇನು ಕಾದು ನೋಡಬೇಕು
![](https://hassananews.com/wp-content/uploads/2021/03/IMG_20210329_212930_242-1024x576.jpg)
• ಸ್ಥಳಕ್ಕೆ ತಹಸಿಲ್ದಾರ ಸಂತೋಷ್ , RI ಮಂಜುನಾಥ್ ಭೇಟಿ ಪರಿಶೀಲನೆ
![](https://hassananews.com/wp-content/uploads/2021/03/IMG_20210329_212923_421-1024x576.jpg)
• ಕಾಮಗಾರಿ ನಿಲ್ಲಿಸಿ ., ಉತ್ಖನನ ನಡೆಸಲು ಗ್ರಾಮಸ್ಥರ ಮನವಿ !!
![](https://hassananews.com/wp-content/uploads/2021/03/IMG_20210329_212920_724-1024x576.jpg)