ಬೆಳಗುಂಬ ದೇವರ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನೆ ದೇವಾಲಯ ಲೋಕಾರ್ಪಣೆ

0

ಹಾಸನ ಜಿಲ್ಲೆ  ಅರಸೀಕೆರೆ ತಾಲ್ಲೂಕು ಬೆಳಗುಂಬ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ವಿಗ್ರಹ  ಮತ್ತು ಕಳಸ ಪ್ರತಿಷ್ಠಾಪನೆ ದೇವಾಲಯ ಲೋಕಾರ್ಪಣೆ  ಕಾರ್ಯಕ್ರಮ.


ಬೆಳಗುಂಬ ದಲ್ಲಿ ಇಂದು ನಡೆದ ಶ್ರೀ ವೀರಭದ್ರೇಶ್ವರ ವಿಗ್ರಹ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಶ್ರೀ   ತಮ್ಮಡಿಹಳ್ಳಿ ಮಹಾಸಂಸ್ಥಾನ ಪೀಠಾಧ್ಯಕ್ಷ ರಾದ ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿಯವರಿಂದ ನೂತನ ದೇವಾಲಯದ ಶಿಖರ ಕಳಸಾ ರೋಹಣ ಮಹೋತ್ಸವದಲ್ಲಿ

ಕಾಡುಸಿದ್ದೇಶ್ವರ ಮಠದ ಶ್ರೀ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಸೇರಿದಂತೆ ಊರಿನ ಮುಖಂಡರು ವಿವಿಧ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here