ಹಾಸನ / ಬೇಲೂರು ! (ಹಾಸನ್_ನ್ಯೂಸ್ !, ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಒಳಭಾಗ ಮತ್ತು
![](https://hassananews.com/wp-content/uploads/2021/05/InShot_20210530_162910745-1024x766.jpg)
ಹೊರಭಾಗವನ್ನು ಪುರಸಭಾ ಸಿಬ್ಬಂದಿಗಳು ಇಂದು (30-05-2021)ಸ್ಯಾನಿಟೈಸ್ ಮಾಡಿದರು. ಈ ಸಂದರ್ಭದಲ್ಲಿ
![](https://hassananews.com/wp-content/uploads/2021/05/InShot_20210530_162757460-1-1024x1024.jpg)
ಕೇಂದ್ರ ಪುರಾತತ್ವ ಇಲಾಖೆಯ ಸಿಬ್ಬಂದಿ,ಅರ್ಚಕರು, ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀನಿಧಿ ಮತ್ತು
![](https://hassananews.com/wp-content/uploads/2021/05/InShot_20210530_162932605-1-1024x768.jpg)
ಪುರಸಭಾ ಸದಸ್ಯರಾದ ಬಿ.ಸಿ.ಜಗದೀಶ್ ಹಾಜರಿದ್ದರು. #hassantourism #belur #srichennakesavatemple