ಚನ್ನರಾಯಪಟ್ಟಣ ತಾಲ್ಲೂಕಿನ ಯಾವುದೆ ನಿರಾಶ್ರಿತರು ಹಸಿವಿನಲಿ ಮಲಗಬಾರದು ಎನ್ನುವ ದೃಷ್ಟಿಯಲ್ಲಿ ಇಂದಿನಿಂದ ಪ್ರತಿದಿನ ತಿಂಡಿ, ಊಟ ವನ್ನು ನಿರಾಶ್ರಿತರನ್ನು ಹುಡುಕಿ ಸ್ಥಳಕ್ಕೆ ಹೋಗಿ
![](https://hassananews.com/wp-content/uploads/2021/05/IMG-20210509-WA0030-1024x768.jpg)
ಊಟ ತಲುಪಿಸುವ ಕಾರ್ಯಕ್ಕೆ ಶಾಸಕರಾದ ಬಾಲಕೃಷ್ಣ ರವರು ಚಾಲನೆ ನೀಡಿದರು, ಶಾಸಕರು ಖುದ್ದಾಗಿ ತಮ್ಮ ಆಪ್ತ ಸಹಾಯಕರಾದ ಸಾಗರ್ ಅವರನ್ನು ನೇಮಿಸಿ ಒಂದು ಟೀಮ್ ನಲ್ಲಿ ಸೇವೆಮಾಡುವಂತೆ ತಿಳಿಸಿದ್ದಾರೆ.
![](https://hassananews.com/wp-content/uploads/2021/05/IMG-20210509-WA0029-576x1024.jpg)
ಬೆಳಗಿನ ತಿಂಡಿಗೆ 250 ಜನ, ಮಾಧ್ಯಾಹ್ನ 200 ಜನಕ್ಕೆ ಇಂದು ವಿತರಣೆ ಮಾಡಲಾಗಿದೆ ,
ಚನ್ನರಾಯಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮ ಸುತ್ತ ಮುತ್ತ ತೀರಾ ಅವಶ್ಯಕತೆ ಇದ್ದರೆ ಈ ಕೆಳಕಂಡ ಫೋನ್ ಸಂಖ್ಯೆಗಳಿಗೆ ಕರೆಮಾಡಿಸಹಾಯ ಪಡೆಯಬಹುದು
![](https://hassananews.com/wp-content/uploads/2021/05/PicsArt_05-09-07.12.57-576x1024.jpg)
(ಸೂಚನೆ : ಅನ್ನ ಅನವಶ್ಯಕ ವಾಗಿ ವ್ಯರ್ಥ ಮಾಡಬೇಡಿ , ನಿಮ್ಮ ಮನೆಯ ನೆರೆ ಹೊರೆಯದಲ್ಲಿ ಉಪವಾಸದಲ್ಲಿ ಮಲಗಿದ್ದರೆ ಕರೆಮಾಡಿ :
9449852765 , 7411709715 , 8485845789
![](https://hassananews.com/wp-content/uploads/2021/05/PicsArt_05-09-07.13.47-576x1024.jpg)
ಹಸಿವಿನಿಂದ ನನ್ನ ಕ್ಷೇತ್ರದಲ್ಲಿ ಯಾರು ಇರಬಾರದು ಕೋವಿಡ್ ಭೀತಿ ಹಿನ್ನೆಲೆ ಲಾಕ್ ಡೌನ್ ಇರುವುದರಿಂದ
ಚನ್ನರಾಯಪಟ್ಟಣ/ ಶ್ರವಣಬೆಳಗೊಳ ಕ್ಷೇತ್ರದ ಜನರ ನೆರವಿಗೆ ದಾವಿಸಿದ ಶಾಸಕ @cn_balakrishna_mla
![](https://hassananews.com/wp-content/uploads/2021/05/PicsArt_05-08-06.55.38-1-1024x1024.jpg)
ಮನವಿ ! ಹಾಸನ ಜಿಲ್ಲೆಯ ಇತರೆ ಶಾಸಕರು ಇಂತಹ ಅನ್ನದಾಸೋಹ / ಉಚಿತ ಔಷಧ ವಿತರಣೆ / ಇತರೆ ತುರ್ತು ಸೇವೆ ಗೆ ಮುಂದಾಗಬೇಕೆಂದು ವಿನಂತಿಸುತ್ತೇವೆ –
#socialconcernhassan #teamhassannews #covidupdateshassan