ಕೊವಿದ್ 19 ಹೆಚ್ಚಳ ಹಿನ್ನಲೆ ಅಧಿಕಾರಿಗಳು ಇಂದು ಸಂಜೆ ಹಾಸನ ನಗರ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪ ಭೇಟಿ ನೀಡಿ ಹೆಚ್ಚು ಜನ ಸೇರದಂತೆ ನಿಯಂತ್ರಣ ಮಾಡಲು ಸೂಚನೆ
![](https://hassananews.com/wp-content/uploads/2021/04/FB_IMG_1618673625626.jpg)
ನೀಡಿ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಕಲ್ಯಾಣ ಮಂಟಪಗಳ ಮೇಲೆ ನಿಗಾವಹಿಸಲು
ಮೂರು ತಂಡ ರಚನೆ.
![](https://hassananews.com/wp-content/uploads/2021/04/FB_IMG_1618673634330-1024x472.jpg)
ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್,
ತಹಶಿಲ್ದಾರ್ ಶಿವಶಂಕರಪ್ಪ,
ಮುನಿಸಿಪಲ್ ತಹಶಿಲ್ದಾರ್
![](https://hassananews.com/wp-content/uploads/2021/04/FB_IMG_1618673630446-1024x472.jpg)
ರಮೇಶ್ ನೇತ್ರತ್ವದಲ್ಲಿ ಮೂರು ತಂಡಗಳಿಂದ ಹಾಸನ ನಗರದ ಕಲ್ಯಾಣ ಮಂಟಪಗಳ ಭೇಟಿ
![](https://hassananews.com/wp-content/uploads/2021/04/FB_IMG_1618673636565-1024x768.jpg)