ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಗೆ ಹಾಸನ ಮೂಲದ ರಾಜು ನೂತನ ಸಾರಥಿ

    1

    ಅಲೆಮಾರಿ ಸಮುದಾಯಗಳಲ್ಲಿ ಒಂದಾದ ದೊಂಬಿದಾಸ ಜನಾಂಗದ ರಾಜ್ಯ ಕಮಿಟಿಯಾದ ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಗೆ ನೂತನ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ಸಮಾಜ ಸೇವಕರಾಗಿರುವ ಹಾಸನ ಮೂಲದ ರಾಜು ಅರ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಕುಮಾರ್ ಇ ಎನ್ ದಾಸ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    1 COMMENT

    1. ಧನ್ಯವಾದಗಳು ಹಾಸನ್ ನ್ಯೂಸ್ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹ ನೀಡುತ್ತಾ ಬಂದಿದೆ

    LEAVE A REPLY

    Please enter your comment!
    Please enter your name here