ಇಲ್ಲಿದೆ ಮಾಹಿತಿ ( ಮಾನವ – ಆನೆಗಳು ಸಂಘರ್ಷಕ್ಕೊಂದಷ್ಟು ಈ‌ ನಿರ್ಣಯ ಮಾಡಬಹುದೇ…

0

ಸಕಲೇಶಪುರದಲ್ಲಿ ರೋಟರಿ ಸಂಸ್ಥೆ ಹಾಗೂ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಾಸನ–ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಕಾಡಾನೆ–ಮಾನವ ಸಂಘರ್ಷ ವಿಚಾರ ಸಂಕಿರಣಕ್ಕೆ ಶುಕ್ರವಾರ ರೋಟರಿ ಅಧ್ಯಕ್ಷ ಸಹನಾ ಶಶಿಧರ್‌, ಬಾಳ್ಳುಗೋಪಾಲ್ ಹಾಗೂ ಇತರರು ಚಾಲನೆ ನೀಡಿದರು

ಇಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಇಂತಿವೆ

• ಆನೆ – ಮಾನವ ಸಂಘರ್ಷದ ಪ್ರದೇಶಗಳನ್ನು ಒಳಗೊಂಡ ಹೋರಾಟ ಸಮಿತಿ ರಚಿಸಬೇಕು.

• ಸಮಿತಿಯಲ್ಲಿ ಬೆಳೆಗಾರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಜನಪರ ಸಂಘಟನೆಗಳು ಒಳಗೊಂಡಿರಬೇಕು.

• ಪ್ರಾದೇಶಿಕ, ವಲಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಾವೇಶ ನಡೆಸಬೇಕು.

• ಜೀವ ಹಾಗೂ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಬೇಕು.

• ಜೀವ ಹಾನಿ ಮಾಡುವ ಆನೆಗಳನ್ನು ಸ್ಥಳಾಂತರಿಸಬೇಕು.

• ಅಗತ್ಯ ಪ್ರದೇಶಗಳಲ್ಲಿ ಬ್ಯಾರಿಕೇಡ್ ನಿರ್ಮಿಸಬೇಕು.

• ಆನೆಧಾಮ ಅಥವಾ ಆನೆ ಕ್ಯಾಂಪ್‌ಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ 13 ವಿಷಯಗಳಿಗೆ ನಿರ್ಣಯ ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here