ಹಾಸನ / ಸಕಲೇಶಪುರ : ಜ.14 (ಹಾಸನ್_ನ್ಯೂಸ್) !, ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ದೇವಾಲದಕೆರೆ ಗ್ರಾಮದ ಹಿರೇಮಂದಿಯ ಕಾಡು ಮಲ್ಲೇಶ್ವರ ಸ್ವಾಮಿ ಈ ದೇವರ ಜಾತ್ರೆ ಸುಮಾರು 90 ವರ್ಷಗಳ ಹಿಂದೆ ನೆಡೆಯುತ್ತ ಬಂದಿತ್ತು
![](https://hassananews.com/wp-content/uploads/2021/01/IMG-20210113-WA0044-768x1024.jpg)
ಈ ಜಾತ್ರೆಯನ್ನು ಹತ್ತಾರು ಗ್ರಾಮದವರು ಸೇರಿ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದರು ತದನಂತರ
![](https://hassananews.com/wp-content/uploads/2021/01/PicsArt_01-14-11.40.20-1024x1024.jpg)
1962 ರಲ್ಲಿ ದೇವಸ್ಥಾನವನ್ನು ಸ್ಥಳಾಂತರ ಮಾಡಲಾಯಿತು ದೇವಸ್ಥಾನದ ನಿರ್ಮಾಣ ಕೂಡ ಮಾಡಲಾಯಿತು
![](https://hassananews.com/wp-content/uploads/2021/01/PicsArt_01-14-11.36.29-1024x1024.jpg)
ಅಲ್ಲಿಗೆ ದೇವರ ವಿಗ್ರಹ ಸಂಬಂಧಿಸಿದ ವಸ್ತುಗಳನ್ನು ಸಹ ವರ್ಗಾವಣೆ ಮಾಡಲಾಯಿತು ತದನಂತರ
![](https://hassananews.com/wp-content/uploads/2021/01/PicsArt_01-14-11.38.04-1024x1024.jpg)
ಅಲ್ಲಿ ಹಲವಾರು ಕಾರಣದಿಂದ ಇವತ್ತಿನ ವರೆಗೂ ಸಹ ಸ್ವಾಮಿ ಪೂಜೆ ಸುಗ್ಗಿ ಇನ್ನು ನಡೆದಿಲ್ಲ ಈ ಉತ್ಸವ ನಡೆಯದೆ
![](https://hassananews.com/wp-content/uploads/2021/01/PicsArt_01-14-11.39.03-1024x1024.jpg)
ಇರಲು ಹತ್ತಾರು ಗ್ರಾಮದವರು ಹಾಗೆಯೇ ಗ್ರಾಮದಲ್ಲಿ ಪಂಚಾಯತಿಯು ಸಹ ಕಗಮನಹರಿಸಬೇಕಿದೆಜಿಲ್ಲಾ ಎನ್ನಲಾಗಿದೆ , ಏಕೆಂದರೆ
![](https://hassananews.com/wp-content/uploads/2021/01/PicsArt_01-14-11.41.18-1024x1024.jpg)
ಗ್ರಾಮ ಪಂಚಾಯತಿ ಇನ್ನು ಸಹ ಈ ದೇವಸ್ಥಾನದ ಬಗ್ಗೆ ಗಮನ ಹರಿಸಿದೆ ಇರುವುದು ,
![](https://hassananews.com/wp-content/uploads/2021/01/PicsArt_01-14-11.42.53-1024x1024.jpg)
ಈ ದೇವಸ್ಥಾನವು ಸುಮಾರು 100 ವರ್ಷಕಿಂತ ಹೆಚ್ಚು ಇತಿಹಾಸವನ್ನು ಹೊಂದಿರುವ ದೇವಸ್ಥಾನವಾಗಿರುತ್ತದೆ
![](https://hassananews.com/wp-content/uploads/2021/01/PicsArt_01-14-11.43.50-1024x1024.jpg)
°ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ದೇವಾಲದಕೆರೆ ಯ ಹಿರೇ ಮುಂದೆ ಗ್ರಾಮದ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಅದು ಸುಮಾರು ಒಂದು ಶತಮಾನದಿಂದ ಪೂಜೆ ಹಾಗೂ ಪುರಸ್ಕಾರ ಏನು ಇಲ್ಲದೆ ಹಾಗೆ ಉಳಿದಿದೆ
![](https://hassananews.com/wp-content/uploads/2021/01/PicsArt_01-14-11.44.58-1024x1024.jpg)
ಹಾಗೆ ಉಳಿಯಲು ಕಾರಣ 11 ಗ್ರಾಮದವರು ಹ 11 ಗ್ರಾಮದವರು ಗಮನಹರಿಸದೆ ಹಾಗೆ ಉಳಿದಿದೆ ಅದು ಇವಾಗ ಸಂಪೂರ್ಣವಾಗಿ ಪಾಳುಬಿದ್ದಿದೆ
![](https://hassananews.com/wp-content/uploads/2021/01/PicsArt_01-14-11.47.03-1024x1024.jpg)
ಇದನ್ನು ಜೀರ್ಣೋದ್ದಾರ ಮಾಡಲು 11 ಗ್ರಾಮದವರು ಎಲ್ಲಾ ಸೇರಿ ಇದನ್ನು ಜೀರ್ಣೋದ್ದಾರ ಮಾಡಬೇಕಾಗುತ್ತದೆ ಎನ್ನಲಾಗಿದೆ .,
![](https://hassananews.com/wp-content/uploads/2021/01/PicsArt_01-14-11.48.00-1024x1024.jpg)
ಜಿಲ್ಲಾಡಳಿತ ಪುರಾತತ್ತ್ವ ಇಲಾಖೆ ಈ ಬಗ್ಗೆ ಸಂಕ್ಷಿಪ್ತ ವಾಗಿ ಗಮನಹರಿಸಬೇಕಿದೆ
![](https://hassananews.com/wp-content/uploads/2021/01/PicsArt_01-14-11.48.48-1024x1024.jpg)
#hassanhistory #sakleshpura