ವಣಗೂರು ( ಕೂಡುರಸ್ತೆ) ಸಕಲೇಶಪುರ ತಾಲ್ಲೂಕು : ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೊಡ್ಡಯ್ಯ ನವರ ಜಾತ್ರಾ ಮಹೋತ್ಸವವು ಜ.14 ರಂದು ಸರಳವಾಗಿ ನಡೆಯಲಿದ್ದು.
ವಿಶೇಷ ಪೂಜೆ ಬೆಳ್ಳಿಗೆ 9 ಗಂಟೆ ಇಂದ ಸಂಜೆ 5 ಗಂಟೆ ಯವರೆಗೆ ನಡೆಯುತ್ತದೆ ಜ.15 ರಂದು ನಡೆಯಲಿರುವ ಹಣ್ಣು ಕಾಯಿ ಮಹಾಮಂಗಳರಾತಿ ಬೆಳ್ಳಿಗೆ 9 ರಿಂದ ಸಂಜೆ 5ಗಂಟೆ ತನಕ ನಡೆಯಲಿದೆ.
![](https://hassananews.com/wp-content/uploads/2021/01/Screenshot_2021-01-05-18-25-56-834_com.google.android.googlequicksearchbox-771x1024.jpg)
*ಜಾತ್ರೆ ಮಹೋತ್ಸವಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು* -(ಅಧ್ಯಕ್ಷರು)