ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಭಾರಿ ಮಳೆಯಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು ಇಂದು ಹಾಸನ ಜಿಲ್ಲೆಯ ಸಂಸದರು ಆದ ಪ್ರಜ್ವಲ್ ರೇವಣ್ಣ , ಸ್ಥಳೀಯ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
![](https://hassananews.com/wp-content/uploads/2021/07/FB_IMG_1627128858153.jpg)
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ನಿಗದಿ ಪಡಿಸಲಾಗಿದ್ದು, ಶೀಘ್ರವೇ ರಸ್ತೆ ದುರಸ್ತಿ ಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು
![](https://hassananews.com/wp-content/uploads/2021/07/FB_IMG_1627128860834-1024x461.jpg)
ಎರಡು ದಿನ ಗಳ ಹಿಂದಷ್ಟೆ ಬೆಂಗಳೂರು – ಮಂಗಳೂರು ರಸ್ತೆಯ ಸಕಲೇಶಪುರದ ದೋಣಿಗಲ್ ಬಳಿ ರಸ್ತೆಯ ಒಂದು ಭಾಗ ಕುಸಿದಿತ್ತು .
![](https://hassananews.com/wp-content/uploads/2021/07/FB_IMG_1627128863141.jpg)
ಸದ್ಯ ಈ ರಸ್ತೆಯ ವಾಹನ ಸಂಚಾರ ನಿಷೇಧಿಸಲಾಗಿದೆ