ರಸ್ತೆ ಬದಿ ಇದ್ದ ಯುವಕನ ಶುಭ್ರಗೊಳಿಸಿ ಯಾವ ಹೀರೋ ಕಡಿಮೆ ಇಲ್ಲದಂತೆ ಮಾಡಿ ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಮಾಡಿದ ಹಾಸನ ಯುವಕರು

0

ಕಳೆದ ಹಲವು ದಿನಗಳಿಂದ ಬೀದಿ ಬೀದಿ ಅಲೆದು ಭಿಕ್ಷೆ ಬೇಡುತ್ತಿದ್ದ ಹೊರ ರಾಜ್ಯದ ನಿರ್ಗತಿಕ ಯುವಕನೊಬ್ಬನ ರಕ್ಷಣೆ ಮಾಡಿದ ಹಾಸನ ನಗರ ಟ್ಯಾಕ್ಸಿ ಚಾಲಕರ ಯೂನಿಯನ್ ಯುವ ತಂಡ ಹಾಗೂ ಹಾಸನ ಜಿಲ್ಲಾ ಕಿಚ್ಚ ಸುದೀಪ್ ಸಂಘದ ಅಧ್ಯಕ್ಷರಾದ ಸುದೀಪ್ ಮತ್ತು ತಂಡ : ಘಟನೆ : ಹಾಸನ ಜಿಲ್ಲೆಯ ಹಾಸನ ನಗರದ ಹಲವೆಡೆ ಅಲೆದಾಡುತ್ತಿದ್ದ ಯುವಕನೊಬ್ಬನ ಸ್ಥಳೀಯರು ವಿಚಾರಿಸಲಾಗಿ .,

ಅಷ್ಟಾಗಿ ಮಾತನಾಡದ ಈ ಯುವಕನ ಕೈಯಲ್ಲಿ ಹಿಂದಿ ಭಾಷೆಯ ಟ್ಯಾಟೂ ಇದ್ದು . ಸ್ಥಳೀಯ *ಹಾಸನ ನಗರ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಪರವಾಗಿ ಇಂದು ಸುದೀಪ್ ಸ್ನೇಹಿತರಾದ ಬಾಲು ಮತ್ತು ಸಂತೋಷ್ ಜೊತೆಗೂಡಿ ಇತ್ತೀಚೆಗೆ ಆರಂಭ ವಾಗಿದ್ದ ಒಂದು ಆಶ್ರಮಕ್ಕೆ ಸೇರಿಸೋ ಪ್ರಯತ್ನ ದಲ್ಲಿದ್ದಾಗ .,

ಯಾವುದೇ ಆಶ್ರಮಕ್ಕೆ ಸೇರಿಸಲು ಅದರದ್ದೆ ಆದ ಕಾನೂನು ಅಡೆ ತಡೆ ಇರುವುದರಿಂದ ನಿರ್ಗತಿಕ ಈ ಯುವಕನ ಈ ತಂಡ ಶುಭ್ರಗೊಳಿಸಿ , ಕಾನೂನು ಪ್ರಕಾರ ಎಲ್ಲಾ ವ್ಯವಸ್ಥೆ ಅವಕಾಶ ಕೇಳಿ ಸ್ಥಳೀಯ ಅನಾಥ ಆಶ್ರಮಕ್ಕೆ ಹಾಗೂ ಹಾಸನ ಹಿಮ್ಸ್ ವೈದ್ಯರ ಸಹಕಾರ ಕೇಳಿ ಕೌನ್ಸಲಿಂಗ್ ಹಾಗೂ

ಚಿಕಿತ್ಸೆ ಕೊಟ್ಟು ಈ ಯುವಕನನ್ನು ಸಮಾಜದ ಎಲ್ಲರಂತೆ ಬಾಳಲು ಕಾರ್ಯ ಪ್ರವೃತ್ತ ಗೊಳಿಸಲು *ಹಾಸನ ನಗರ ಕಾರು ಚಾಲಕರು ಮತ್ತು

ಮಾಲೀಕರ ಸಂಘದ ಪರವಾಗಿ ಸುದೀಪ್ ಸ್ನೇಹಿತರಾದ ಬಾಲು ಮತ್ತು ಸಂತೋಷ್ ಜೊತೆಗೂಡಿ ಮಾಡಿದಂತ ಕೆಲಸ ಮಾಡುವುದಾಗಿ ತಿಳಿಸಿತ್ತು ಅದರಂತೆ ತಾಲ್ಲೂಕು ಆಡಳಿತದಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ .

ಹಾಸನ್ ನ್ಯೂಸ್ ಮನವಿ : ಯಾವುದೇ ಒಂದಷ್ಟು ಘಟನೆ , ವ್ಯವಸ್ಥೆ ಒರ್ವ ವ್ಯಕ್ತಿಯ ಮನಸ್ಥಿತಿ ಹಾಳು ಮಾಡಿರ ಬಹುದು .,

ನೂರಾರು ವಿಷಯವಿದೆ ನಾವು ಸಾಮಾನ್ಯರಲ್ಲಿ ಸಾಮಾನ್ಯರಂತೆ , ಸಮಾಜ ಮುಖಿಗಳಲ್ಲಿ ಭಾಗಿಯಾಗುತ್ತ ಸರ್ವೋತ್ತಮರಾಗಲು

LEAVE A REPLY

Please enter your comment!
Please enter your name here