ಹಾಸನ ಜಿಲ್ಲೆ ಶಾಂತಿಗ್ರಾಮದಲ್ಲಿ ಹಳ್ಳಿ ಜನರು ತಮ್ಮ ಪಿಂಚಣಿ ಹಣವನ್ನು ತೆಗೆದುಕೊಳ್ಳಲು ವಯಸ್ಸಾದವರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ ಘಂಟೆಗಟ್ಟಲೆ ನಿಂತು ಹಣ ತೆಗೆದುಕೊಳ್ಳಬೇಕಿದೆ.
![](https://hassananews.com/wp-content/uploads/2021/04/IMG-20210406-WA0016-1024x768.jpg)
ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಲ್ಲಿನ ಗ್ರಾಮ ಪಂಚಾಯತಿ ಸದಸ್ಯರನ್ನು ಕೇಳಿಕೊಳ್ಳುತ್ತೇವೆ.,
![](https://hassananews.com/wp-content/uploads/2021/04/IMG-20210406-WA0017-1024x768.jpg)
ಕೊನೆಪಕ್ಷ ನೆರಳು ಬರುವ ಹಾಗೆ ಶೀಟ್ ಹಾಕಿಸಿ ವಯಸ್ಸಾದವರ ಆರೋಗ್ಯ ಕಾಪಾಡುವುದರ ಬಗ್ಗೆ ಗಮನಹರಿಸಬೇಕು
#teamhassannews #socialresponse #hassan #shantigrama