ಇ ಸ್ವತ್ತು ಮಾಡಿಕೊಡಲು 24,000₹ ಲಂಚ ಕೇಳಿದ್ದ ದುಬ್ಬೇಗೌಡ ಲೋಕಾಯುಕ್ತ ಬಲೆಗೆ

0

ಹಾಸನ : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ವಾರ್ಡ್ ಅಧಿಕಾರಿ , ದುಬ್ಬೇಗೌಡ ಎಂಬ

ಹೆಸರಿನ ವ್ಯಕ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ , ಹಾಸನ ನಗರಸಭೆಯಲ್ಲಿ ವಾರ್ಡ್ ಅಧಿಕಾರಿಯಾಗಿರುವ ದುಬ್ಬೇಗೌಡ , ಇ ಸ್ವತ್ತು ಮಾಡಿಕೊಡಲು

ಲಂಚ ಕೇಳಿದ್ದ ದುಬ್ಬೇಗೌಡ , 24 ಸಾವಿರ ಲಂಚ ಕೇಳಿದ್ದ ದುಬ್ಬೇಗೌಡ , ನಗರಸಭೆಯ ತಮ್ಮ ಕಚೇರಿಯಲ್ಲಿ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ , ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ನೇತೃತ್ವದಲ್ಲಿ

ದಾಳಿ , ದುಬ್ಬೇಗೌಡನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಇದೀಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ .

LEAVE A REPLY

Please enter your comment!
Please enter your name here