ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುನ್ನಿ ಯುವಜನ ಸಂಘ ಜಿಲ್ಲಾ ಸಮಿತಿ ಮತ್ತು ಸದಸ್ಯರ ವತಿಯಿಂದ ಕೇಂದ್ರ ಸರ್ಕಾರದ ಕೃಷಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ/ಹಿಂಸಾಚಾರದ ವಿಚಾರವಾಗಿ ಸಕಲೇಶಪುರ ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ, ಗಿರೀಶ್ ನಂದನ್ M.C. (ತಾಲ್ಲೂಕು ಕಛೇರಿ)ಅವರಿಗೆ ಮನವಿ ಸಲ್ಲಿಕೆ !
![](https://i0.wp.com/hassananews.com/wp-content/uploads/2021/01/IMG-20210126-WA0054.jpg?fit=1024%2C462)
![](https://i2.wp.com/hassananews.com/wp-content/uploads/2021/01/IMG-20210126-WA0053.jpg?fit=1024%2C462)
![](https://i2.wp.com/hassananews.com/wp-content/uploads/2021/01/604111631.jpg?fit=1024%2C471)
*ತಾಲ್ಲೂಕು ಅಧ್ಯಕ್ಷ ಕುಂಜಿಮೋಳ್ , ಜಿಲ್ಲಾ ಘಟಕದ ಅಧ್ಯಕ್ಷ ಮಾರನಹಳ್ಳಿ ತಂಙಳ್, ಉಪಾಧ್ಯಕ್ಷ ಆನೇಮಹಲ್ ಹಸೈನಾರ್, ಇತರರು ಉಪಸ್ಥಿತಿ ವಹಿಸಿದ್ದರು !!