ಐತಿಹಾಸಿಕ ಸ್ಥಳ ಬೇಲೂರಿಗೆ ರಾಜ್ಯಪಾಲರ ಭೇಟಿ ; ಹೊಯ್ಸಳರ ಶಿಲ್ಪ ಕಲಾ ಸೌಂದರ್ಯಕ್ಕೆ ದಿಲ್ ಖುಷ್

0

ಬೇಲೂರು: ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಇಂದು ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ಹೊಯ್ಸಳರ ಶಿಲ್ಪ ಕಲಾ ಸೌಂದರ್ಯವನ್ನು ವೀಕ್ಷಣೆ

ಪೋಲಿಸರು ಪಟ್ಟಣ ಮತ್ತು ದೇಗುಲದ ಬಳಿ ತೀವ್ರ ಭದ್ರತೆ ಒದಗಿಸಲಾಗಿತ್ತು. ದೇಗುಲದ ರಾಜ ಗೋಪುರದಿಂದ ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿ ಭಟ್ಟರ್ ಮತ್ತು ಅರ್ಚರು ರಾಜ್ಯಪಾಲರಿಗೆ ಸಂಪ್ರದಾಯದಂತೆ ಪೂರ್ಣಕುಂಬ ಸ್ವಾಗತ ನೀಡಿ ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಮತ್ತು ಮಂಗಳಾರತಿ ನಡೆಸಿ, ದೇಗುಲದ ಶಲ್ಯ ಮತ್ತು ಪ್ರಸಾದ ವಿಶೇಷ ಪೂಜೆ ಹೊಯ್ಸಳರ ಶಿಲ್ಪಕಲಾ ಸೌಂದರ್ಯ ವೀಕ್ಷಿಸಿದ ಗೆಹ್ಲೋಟ್  , ಜಿಲ್ಲಾಧಿಕಾರಿ ಗಿರೀಶ್‌, ತಹಸೀಲ್ದಾರ್ ಮೋಹನಕುಮಾರ್‌ ಅವರು ಕಂಚಿನ ಪ್ರತಿಮೆಯನ್ನು ನೀಡಿದರು

ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಅವರು ರಾಜ್ಯ ಪಾಲರಿಗೆ ಪುರಸಭೆ ವತಿಯಿಂದ ದೇಗುಲ ವೀಕ್ಷಿಸಿ ಹೊರಡುವ ಸಂದರ್ಭದಲ್ಲಿ ಮಾರ್ಗದರ್ಶಿ ದೇಗುಲದ ಮುಂಭಾಗದಲ್ಲಿನ ವಿಜಯ ದೀಪ ಸ್ತಂಭದ ಬಗ್ಗೆ ಮಾಹಿತಿ ನೀಡಿದರು. ಪಾಲರು ದೀಪ ಸ್ತಂಭದ ಬಳಿ ಬಂದಾಗ ಮಾರ್ಗದರ್ಶಿ ತಮ್ಮ ಕರ ವಸ್ತ್ರವನ್ನು ದೀಪ ಸ್ತಂಭದ ಕೆಳ ಭಾಗಕ್ಕೆ ಹಾಸಿ ಗುರುತ್ವಾಕರ್ಷಣೆಯ ಮೇಲೆ ನೀಡಿ ಗೌರವಿಸಲಾಯಿತು .

ರಾಜ್ಯ ಕುತೂಹಲದಿಂದ ಶಾಸಕ ಕೆ.ಎಸ್.ಲಿಂಗೇಶ್‌, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಅಪರ ಅಧಿಕಾರಿ ನಂದಿನಿದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ, ಇಒ ವಿದ್ಯುಲ್ಲತಾ, ಜಿಲ್ಲಾಧಿ ಕಾರಿ ಆರ್. ಗಿರೀಶ, ಸಕಲೇಶಪುರ ವಿಭಾಗಾದಿಕಾರಿ ಪ್ರತೀಕ್ ಬೊಯಿಲ್, ತಹಸೀಲ್ದಾರ್ ಮೋಹನ ಕುಮಾರ್, ಇಒ ರವಿಕುಮಾರ್, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಇಂದು ಸಿಇಟಿ ಹಾಗೂ ಸುರೇಶ್‌, ಸಿಪಿಐ ಯೋಗೀಶ್ ಇತರೆ ಪರೀಕ್ಷೆ ಇರುವ ವಿದ್ಯಾರ್ಥಿ ಇತರರು ಹಾಜರಿದ್ದರು.

ರಾಜ್ಯಪಾಲರಿಗೆ ಬೇಲೂರು ದೇಗುಲಕ್ಕೆ ಅಧಿಕೃತ ಭೇಟಿ ವೇಳೆ ಇಲ್ಲಿನ ಪೋಲಿಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು

LEAVE A REPLY

Please enter your comment!
Please enter your name here