ನಗರದ ಜಿಲ್ಲಾ  ಕ್ರೀಡಾಂಗಣಕ್ಕೆ ನಗರಸಭೆ ಅಧಿಕಾರಿಗಳ ಭೇಟಿ , ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ

0

ಹಾಸನ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ನಗರಸಭೆ  ಆಯುಕ್ತರಾದ ಕೃಷ್ಣಮೂರ್ತಿ ಅವರು

ಇಂದು ನಗರದ ಜಿಲ್ಲಾ  ಕ್ರೀಡಾಂಗಣ ಹಾಗೂ ಕಲಾ ಕಾಲೇಜು ಮೈದಾನಕ್ಕೆ  ಭೇಟಿ ನೀಡಿ ಕೊವಿಡ್ ನಿಯಮ‌ ಉಲ್ಲಂಘಿಸಿದ ಕಾರಣಕ್ಕೆ 

ಮಾಸ್ಕ್ ಧರಿಸಿ ಹಾಗೂ ಧರಿಸದೆ ವಾಕ್ ಮಾಡುತ್ತಿದ್ದ,ಆಟವಾಡಿತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು

#covidupdateshassan

LEAVE A REPLY

Please enter your comment!
Please enter your name here