ಹಾಸನ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಅವರು
![](https://hassananews.com/wp-content/uploads/2021/05/FB_IMG_1620108235504-1024x699.jpg)
ಇಂದು ನಗರದ ಜಿಲ್ಲಾ ಕ್ರೀಡಾಂಗಣ ಹಾಗೂ ಕಲಾ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಕೊವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ
![](https://hassananews.com/wp-content/uploads/2021/05/FB_IMG_1620108233459-1024x708.jpg)
ಮಾಸ್ಕ್ ಧರಿಸಿ ಹಾಗೂ ಧರಿಸದೆ ವಾಕ್ ಮಾಡುತ್ತಿದ್ದ,ಆಟವಾಡಿತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು
![](https://hassananews.com/wp-content/uploads/2021/05/FB_IMG_1620108242325-1024x765.jpg)
#covidupdateshassan