ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘವನ್ನು ಬೆಂಗಳೂರಿನ ಪರಾಗ್ ಸಭಾಂಗಣದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ, ರಾಜ್ಯ ಎಂ.ಸಿ&ಎ ಅಧ್ಯಕ್ಷರಾದ ಸಿ.ಮುನಿಕೃಷ್ಣಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ, ರಾಜ್ಯ ಸಂಚಾಲಕರಾದ ಹೆಚ್.ಬಿ.ಮದನ್ ಗೌಡ, ಪ್ರಧಾನ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್, ಉದ್ಘಾಟಿಸಿದರು.
![](https://i0.wp.com/hassananews.com/wp-content/uploads/2021/02/img-20210213-wa001333396198411123803.jpg?fit=696%2C314&ssl=1)
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಇನ್ನೂರಕ್ಕೂ ಹೆಚ್ಚು ಸಂಪಾದಕರು ಇದ್ದರು.
![](https://i2.wp.com/hassananews.com/wp-content/uploads/2021/02/img-20210213-wa00113776200899268338308.jpg?fit=696%2C314&ssl=1)
![](https://i0.wp.com/hassananews.com/wp-content/uploads/2021/02/img-20210213-wa00123725033279175277748.jpg?fit=696%2C392&ssl=1)