ಎಂದಿನಂತೆ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು
ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿರುವ ಭಕ್ತರು
ದೇವಾಲಯದ ಆವರಣದಲ್ಲಿ ನಡೆದ ಎಣಿಕಾ ಕಾರ್ಯ
ಬ್ಯಾಂಕ್, ಮುಜರಾಯಿ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗಿ
![](https://hassananews.com/wp-content/uploads/2020/11/inshot_20201117_224208652_compress151453808992160271321.jpg)
ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್ ಉಪಸ್ಥಿತಿ
ಎಂದಿನಂತೆ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು
ಕೌಟುಂಬಿಕ ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ
ಬಗೆಹರಿಸು ತಾಯೆ ಎಂದು ಪ್ರಾರ್ಥನೆ
![](https://hassananews.com/wp-content/uploads/2020/11/inshot_20201117_224229433_compress96260049289766751020.jpg)
ಒಳ್ಳೆ ಕೆಲಸ ಕೊಡಿಸು ಹಾಸನಾಂಬೆ
ಎಂದೂ ಹಲವ ಪ್ರಾರ್ಥನೆ
ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿರುವ ಹಲವರು
ಪತ್ನಿ ಮಕ್ಕಳ ಒಂದು ಮಾಡು, ನನ್ನಗಂಡ ಕುಡಿಯುವುದು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ
![](https://hassananews.com/wp-content/uploads/2020/11/inshot_20201117_224305957_compress882575533402334717677.jpg)
ಹಾಸನಾಂಬೆ ಪಾಸ್ ವಿತರಣೆ ತಾರತಮ್ಯದ ವಿರುದ್ಧ ಕೆಲವರ ಅಸಮಾಧಾನ
ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ
![](https://hassananews.com/wp-content/uploads/2020/11/inshot_20201117_224334772_compress798660823839593605660-1.jpg)
![](https://hassananews.com/wp-content/uploads/2020/11/inshot_20201117_224400030_compress593640267478485705490.jpg)
![](https://hassananews.com/wp-content/uploads/2020/11/inshot_20201117_224426880_compress531964989860989217169.jpg)