![](https://hassananews.com/wp-content/uploads/2023/08/WhatsApp-Image-2023-08-28-at-2.05.12-PM-2.jpeg)
ಹಾಸನ : ಮೈಸೂರಿನಿಂದ ಹಾಸನದ ಕಡೆಗೆ ಹೊರಟಿದ್ದ ಟಾಟಾ ಪಂಚ್ ಕಾರ್ ಹೋಳೆನರಸೀಪುರ ತಾಲೂಕು ಹಳೆಕೋಟೆ ಸಮೀಪ ಅಳೂರು ಮಾರಮ್ಮ ದೇವಸ್ಥಾನದ ಹತ್ತಿರ ( ಚಿಕ್ಕೇರಿಹಳ್ಳ ), ಆಯಾ ತಪ್ಪಿ ಗದ್ದೆಗೆ ಉರುಳಿದೆ ಕಾರಿನಲ್ಲಿ ಐದು ಜನರಿದ್ದು , 5* ರೇಟಿಂಗ್ ಉಳ್ಳ ಈ ಟಾಟಾ ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರಿಗು ಪ್ರಾಣಪಾಯವಿಲ್ಲ ಎಂದು ಸ್ಥಳೀಯರು ತಿಳಿಸಿರುತ್ತಾರೆ.
![](https://hassananews.com/wp-content/uploads/2023/08/WhatsApp-Image-2023-08-28-at-2.05.11-PM.jpeg)
ಘಟನೆ : ದಿನಾಂಕ 28 ಆಗಸ್ಟ್ ಸೋಮವಾರ ಬೆಳಿಗ್ಗೆ 7AM ನಡೆದಿದೆ