![](https://hassananews.com/wp-content/uploads/2023/08/20320707-f3d6-4265-879e-77e10e7decd2-1024x461.jpeg)
ಬಾಳ್ಳುಪೇಟೆ : ರಾಷ್ಟ್ರೀಯ ಹೆದ್ದಾರಿ 75 ವೈಜ್ಞಾನಿಕ ಕಾಮಗಾರಿ ವಿರೋಧಿಸಿ ಬಾಳ್ಳುಪೇಟೆಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ಸಿಮೆಂಟ್ ಮಂಜು ರವರು ಸ್ಥಳದಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಸರಿ ಸರ್ವಿಸ್ ರಸ್ತೆ ಹಾಗೂ ಸೂಚನ ಫಲಕಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ನಿರ್ಮಿಸಿ ಕೊಡುವಂತೆ
![](https://hassananews.com/wp-content/uploads/2023/08/691ee494-812e-411f-acb6-62703d56e229-1024x461.jpeg)