ಶಾಸಕರಾದ ಶ್ರೀ ಕೆ ಎಸ್ ಲಿಂಗೇಶ್ ರವರು ಮತ್ತು ಪುಷ್ಪಗಿರಿ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ಹಳೇಬೀಡಿನ ದ್ವಾರ ಸಮುದ್ರದ ಕೆರೆ ಏರಿ ಕುಸಿದಿರುವುದರಿಂದ ಸ್ಥಳಕ್ಕೆ ಆಗಮಿಸಿದ ಶಾಸಕರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ತ್ವರಿತವಾಗಿ ಕಾಮಗಾರಿಯನ್ನು ನಡೆಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಸತೀಶ್, ಸಂತೋಷ್ ರೈತ ಮುಖಂಡರಾದ ಶಿವಪ್ಪ, ಸ್ಥಳೀಯ ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.
![](https://hassananews.com/wp-content/uploads/2020/10/img_20201031_214751_3076754685122365324525.jpg)