ಹಾಸನ ಜಿಲ್ಲೆಯಲ್ಲಿ ಗ್ರಾಮಗಳಿಗೆ ತೆರಳಿ ಕೊವಿಡ್ ಸೊಂಕಿತರ ಅರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ಅರ್ ಗಿರೀಶ್.
ನೀಡಲಾಗಿರುವ ಔಷಧೋಪಚಾರ, ಚಿಕಿತ್ಸಾ ಸೌಲಭ್ಯ ,ದೈನಂದಿನ ಅನುಪಾಲನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ.
ಸೋಂಕಿತರನ್ನು ಅವರ ಮನೆಗಳ ಮಂದೆಯೆ ನಿಂತು ಮಾತನಾಡಿಸಿದ ಜಿಲ್ಲಾಧಿಕಾರಿ ಗಿರೀಶ್, ಅವರ ಮನೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲದವರು ಕೊವಿದ್ ಕೇರ್ ಕೇಂದ್ರಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಿದರು.
ಇಂದು ಬೆಳಿಗ್ಗೆ ಶಾಂತಿಗ್ರಮಾ ಹೋಬಳಿಯ ಹೊಂಗೆರೆ ಗ್ರಾಮಕ್ಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು
![](https://hassananews.com/wp-content/uploads/2021/05/fb_img_16214974126765293065542486268593-1024x576.jpg)
![](https://hassananews.com/wp-content/uploads/2021/05/fb_img_16214974155116048098022764915869.jpg)