0

    ಹಾಸನ: ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಪ್ರಕರಣ

    ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು

    ಆಸ್ತಿಗಾಗಿ ಸ್ವಂತ ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ

    ಜೊತೆಗೆ ಮದುವೆ ಮಾಡುವಂತೆ‌ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ಸ ಜಲೇಂದ್ರ

    ಮಹೇಶ್ (34) ಬಂಧಿತ ಆರೋಪಿ

    ಬೆಲೆ ಬಾಳುವ ಜಮೀನನ ಆಸೆಗೆ ಸಹೋದರನ ಕೊಲೆ ಮಾಡಿದ್ದ ಮಹೇಶ್

    ತಮ್ಮನಿಗೆ ಮದ್ಯ ಕುಡಿಸಿ ದೊಣ್ಣೆಯಿಂದ ತಲೆಗೆ ಹೊಡೆದು, ನಂತರ ಕತ್ತು ಸೀಳಿ ಕೊಲೆ

    ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಘಟನೆ

    ಜಲೇಂದ್ರ (ಪಾಪ) (31) ಕೊಲೆಯಾಗಿದ್ದ ಯುವಕ

    ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಜಲೇಂದ್ರ

    ನಿನ್ನೆ ಬೆಳಿಗ್ಗೆ ಹೊಲದ ಬಳಿಯ ಗಾಡಿ ದಾರಿಯಲ್ಲಿ ಪತ್ತೆಯಾಗಿದ್ದ ಶವ

    LEAVE A REPLY

    Please enter your comment!
    Please enter your name here