ಹಾಸನ ಜಿಲ್ಲೆ,ಚನ್ನರಾಯ್ಪಟ್ಟಣ ತಾಲೂಕು,ಜಂಬೂರು ಬಳಿ ಮಗದೊಂದು ರಸ್ತೆ ಅಪಘಾತ ,! ಅಪಘಾತದಲ್ಲಿ ಬಜಾಜ್ ಸಿ.ಟಿ.100 ಬೈಕ್ ಚಾಲಕ ಕಾರೊಂದಕ್ಕೆ ಗುದ್ದಿದ ಪರಿಣಾಮ , ತಲೆ ಕಾರಿನ ಗಾಜಿಗೆ ಬಡಿದು ,
![](https://hassananews.com/wp-content/uploads/2022/07/InShot_20220709_190822827.jpg)
![](https://hassananews.com/wp-content/uploads/2022/07/InShot_20220709_190705935-1024x1024.jpg)
ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ., ಸ್ಥಳೀಯರ ಸಹಾಯದಿ ., ಬೈಕ್ ಚಾಲಕನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ . ಘಟನೆ : ಇಂದು ಜುಲೈ 9 ಶನಿವಾರ ಸಂಜೆ 4.05ರ ಸಮಯದಲ್ಲಿ ನಡೆದಿದೆ .