ಇಂದು ಅರಸೀಕೆರೆಯ ಚರ್ಚ್ ಕಾಲೋನಿಯಲ್ಲಿ ಇರುವಂತಹ ಸಂತಮರಿಯ ದೇವಾಲಯದಲ್ಲಿ ಕರ್ನಾಟಕ ಕಥೋಲಿಕ ಕ್ರೈಸ್ತರ ರಕ್ಷಣಾ ಸಂಘ ಇವರ ವತಿಯಿಂದ
![](https://hassananews.com/wp-content/uploads/2021/06/IMG-20210613-WA0045.jpg)
ಕರೋನ ಸಂಕಷ್ಟದಲ್ಲಿ ಕರೋನ ಸಂಕಷ್ಟದಲ್ಲಿ ಇರುವಂತಹ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ
![](https://hassananews.com/wp-content/uploads/2021/06/IMG-20210613-WA0044.jpg)
ಫಾದರ್ ವಿಲಿಯಂ ಪೆರೆರಾ,ಚರ್ಚ್ ಕಾಲೋನಿಯ ನಗರಸಭಾ ಸದಸ್ಯರಾದ ಅನ್ನಪೂರ್ಣ ರವರು,ವಿಕ್ರಂ,ಎಡ್ವರ್ಡ್,ಪ್ರತಾಪ್ ವಿಜಯ ಬ್ಯಾಂಕ್,ಅಂಥೋನಿ ಸರೋವರ ಹೋಟೆಲ್,ಸತೀಶ್ ಬಿಲ್ಡಿಂಗ್ ಕಾಂಟ್ರಾಕ್ಟ್ ಇನ್ನು ಮುಂತಾದ ಚರ್ಚ್ ಕಾಲೋನಿಯ ಯುವಕರು ಭಾಗವಹಿಸಿದ್ದರು