ಅರಸೀಕೆರೆ ಸಕಲೇಶಪುರ ಸಾರ್ವಜನಿಕರು ಗಮನಿಸಿ ನಾಳೆ ನಿಮ್ಮ ಕಡೆ ಕರೆಂಟ್ ಇರಲ್ಲ

0

ನಾಳೆ ವಿದ್ಯುತ್ ವ್ಯತ್ಯಯ

ಹಾಸನ: ಕ.ವಿ.ಪ್ರ.ನಿ.ನಿ. ಯಿಂದ ಮಾ.9 ರಂದು 110ಕೆ ಹೈಟೆನ್ಸನ್ ಮಾರ್ಗ, ಗಂಡಸಿ, ಕೊಂಡೇನಾಳು ಮತ್ತು ಬೆಳಗುಂಬ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಗಂಡಸಿ, ಚಗಚಗೆರೆ, ಬಾಗೇಶಪುರ, ಮುದುಡಿ, ಹಿರಿಯಾಳು, ಬೆಳಗುಂಬ, ರಾಮಸಾಗರ, ಸಂಕಲಾಪುರ, ಮಲ್ಲೇನಹಳ್ಳಿ, ಕೋಡಿಹಳ್ಳಿ, ಎಂ.ಕೊಪ್ಪಲು, ಲಿಂಗಾಪುರ,

ಕೆಂಕೆರೆ, ಹುಲ್ಲೇಕೆರೆ, ಬಾಗೀವಾಳು, ಚಿಂದೇನಹಳ್ಳಿಗಡಿ, ಕೊ೦ಡನಾಳು ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಮಾ. 9 ರಂದು 66/11ಕೆ.ವಿ ವಿ.ವಿ ಕೇಂದ್ರ ಬಾಳುಪೇಟೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಡೂರು, ಹೊಂಕರವಳ್ಳಿ, ಕೆ. ಹೊಸಕೋಟೆ, ಬಾಳ್ಳುಪೇಟೆ ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

LEAVE A REPLY

Please enter your comment!
Please enter your name here