ಕಂದಾಯ ಇಲಾಖೆ ಹಾಗೂ ನಗರಸಭೆ ವತಿಯಿಂದ ಇಂದೂ ಸಹ ಹಾಸನ ನಗರದ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ,ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳುವಳಿಕೆ ನೀಡಲಾಯಿತು.
![](https://hassananews.com/wp-content/uploads/2021/04/FB_IMG_1618741097973.jpg)
ಗುಂಪುಗುಂಪಾಗಿ ಕುಳಿತಿದ್ದ ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಿ ಸೂಚನೆಗಳನ್ನು ನೀಡಲಾಯಿತು
![](https://hassananews.com/wp-content/uploads/2021/04/FB_IMG_1618741100888.jpg)
ನಗರಸಭೆ ಪೌರಾಯುಕ್ತರಾದ ಕೃಷ್ಣಮೂರ್ತಿ,
ಮುನಿಸಿಪಲ್ ತಾಹಶೀಲ್ದಾರ್ ರಮೇಶ್ ಅವರ. ನೇತೃತವದ ತಂಡದಿಂದ
![](https://hassananews.com/wp-content/uploads/2021/04/FB_IMG_1618741083438.jpg)
ಮಾಸ್ಕ್ ಧರಿಸದೇ ಇರುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು.
![](https://hassananews.com/wp-content/uploads/2021/04/FB_IMG_1618741086341.jpg)
ಊಟದ ಹಾಲ್ ನಲ್ಲೂ ಸಹ ಒಂದು ಟೇಬಲ್ ಗೆ ಎರಡು ಕುರ್ಚಿಗಳಿರುವಂತೆ ಹಾಕಿಸಲಾಯ್ತು.