Live!
ಸನ್ಮಾನ್ಯ ಶಾಸಕರಾದ ಕೆ ಎಸ್ ಲಿಂಗೇಶ್ ರವರು ಹಾಗೂ *ಬೇಲೂರು ತಾಲೂಕು ಹಳೇಬೀಡು ದ್ವಾರ ಸಮುದ್ರ ಕೆರೆ ಏರಿ* ವೀಕ್ಷಣೆ ಮಾಡಲು *ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಸಿ ಪಿ ಯೋಗೀಶ್ವರ್ ರವರು* ಭೇಟಿ ಮಾಡಿದ ಸಂದರ್ಭ
![](https://i0.wp.com/hassananews.com/wp-content/uploads/2021/01/IMG-20210123-WA0061.jpg?fit=1024%2C768)
![](https://i0.wp.com/hassananews.com/wp-content/uploads/2021/01/IMG-20210123-WA0063.jpg?fit=1024%2C768)
![](https://i1.wp.com/hassananews.com/wp-content/uploads/2021/01/IMG-20210123-WA0039-1.jpg?fit=1024%2C768)
ಈ ಸಂದರ್ಭದಲ್ಲಿ ಮುಖಂಡರಾದ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸುಮಾ ಪರಮೇಶ್, ಉಪಾಧ್ಯಕ್ಷರಾದ ಜಮುನಾ ಅಣ್ಣಪ್ಪ, ಸದಸ್ಯರಾದ ರಂಗೇಗೌಡರು, ಸೊಸೈಟಿ ಅಧ್ಯಕ್ಷರಾದ ಶಿವಣ್ಣ ರವಿಕುಮಾರ್,ಮಹೇಶ್, ಪ್ರೇಮಣ್ಣ, ಮಲ್ಲಿಕಣ್ಣ, ಎಂ ಐ ಎಂಜಿನಿಯರ್ ರವರು, ಗ್ರಾಮದ ಪ್ರಮುಖರು, ಹಿರಿಯರು, ಯುವಕರು ಹಾಜರಿದ್ದರು. @ks.lingesh_jds_mla_belur
![](https://i2.wp.com/hassananews.com/wp-content/uploads/2021/01/IMG-20210123-WA0043.jpg?fit=1024%2C768)