ಹಾಸನ ಜಿಲ್ಲೆಯ ಪ್ರಸಿದ್ಧ ವೈದ್ಯರು, ಅನೇಕ ಸಂಘ ಸಂಸ್ಥೆಗಳ ಸಂಸ್ಥಾಪಕರು, ಸಮಾಜ ಸೇವಕರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ನಮ್ಮ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿಗಳಾದ ಶ್ರೀಯುತ ಡಾ. ಗುರುರಾಜ್ ಹೆಬ್ಬಾರ್ ರವರು ಇಂದು ಸಂಜೆ 4.15ಕ್ಕೆ(ಶನಿವಾರ 03 09-2022) ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
![](https://hassananews.com/wp-content/uploads/2022/09/IMG_20220903_172120_257-300x300.jpg)
![](https://hassananews.com/wp-content/uploads/2022/09/IMG_20220903_172120_369-300x300.jpg)
![](https://hassananews.com/wp-content/uploads/2022/09/IMG_20220903_172120_174-300x300.jpg)
![](https://hassananews.com/wp-content/uploads/2022/09/IMG_20220903_172120_329-300x300.jpg)
ಅವರ ಮೃತ ದೇಹವನ್ನು ಸಂಜೆ 6:00 ನಂತರ ಅವರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಿದ್ದಾರೆ.