ನಮ್ಮ ಹಾಸನ ಜಿಲ್ಲೆಯ ಪ್ರಸಿದ್ಧ ಗುಣವಂತ ವೈದ್ಯರು ಆದ ಡಾ.ಗುರುರಾಜ್ ಹೆಬ್ಬಾರ್ ಇನ್ನಿಲ್ಲ

0

ಹಾಸನ ಜಿಲ್ಲೆಯ ಪ್ರಸಿದ್ಧ ವೈದ್ಯರು, ಅನೇಕ ಸಂಘ ಸಂಸ್ಥೆಗಳ ಸಂಸ್ಥಾಪಕರು, ಸಮಾಜ ಸೇವಕರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ನಮ್ಮ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿಗಳಾದ ಶ್ರೀಯುತ ಡಾ. ಗುರುರಾಜ್ ಹೆಬ್ಬಾರ್ ರವರು ಇಂದು ಸಂಜೆ 4.15ಕ್ಕೆ(ಶನಿವಾರ 03 09-2022) ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಅವರ ಮೃತ ದೇಹವನ್ನು ಸಂಜೆ 6:00 ನಂತರ ಅವರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಿದ್ದಾರೆ.

LEAVE A REPLY

Please enter your comment!
Please enter your name here