Day : 1 ಹಾಸನ ಜನತೆಗೆ ರಾಜಕೀಯ ಪ್ರತಿನಿದಿಗಳಿಂದ ಸಹಾಯದ ಮಹಾಪೂರ , ಎಲ್ಲಾ ಪಕ್ಷದ ಸದಸ್ಯರು ನ ಮುಂದು , ತಾ ಮುಂದು ಎಂದು ಸಹಾಯಕ್ಕೆ ಧಾವಿಸುತ್ತಿರೋದು ಈ ತುರ್ತು ಪರಿಸ್ಥಿತಿಯಲ್ಲಿ
![](https://hassananews.com/wp-content/uploads/2021/05/IMG_20210514_215812_573.jpg)
ಹಾಸನ ಜನತೆಗೆ ಸಮಾದಾನಕರ ಸುದ್ದಿ !! ಇಂದು ಸಾಂಕ್ರಾಮಿಕ ಮಹಾ ಮಾರಿಯಿಂದ ತೊಂದರೆಗೊಳಗಾಗಿರುವ ಹಾಸನ ಜಿಲ್ಲಾಸ್ಪತ್ರೆ , ರೈಲು ನಿಲ್ದಾಣ ಸುತ್ತಮುತ್ತ ಭೇಟಿ ನೀಡಿ
![](https://hassananews.com/wp-content/uploads/2021/05/IMG_20210514_215812_566.jpg)
ಬಿ.ಪಿ. ಮಂಜೇಗೌಡ (ಬಾಗೂರು ಮಂಜೇಗೌಡ್ರು) (ಕಾಂಗ್ರೆಸ್ ಮುಖಂಡರು) ಇವರ ವತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ,
![](https://hassananews.com/wp-content/uploads/2021/05/IMG_20210514_215812_558.jpg)
ಈ ಕೆಳಕಂಡ ಫೋನ್ ಸಂಖ್ಯೆ ಗೆ ಕರೆಮಾಡಿ , ಸಹಾಯ ಪಡೆಯ ಬಹುದಾಗಿದೆ ಎಂದು ಈ ಮೂಲಕ ವಿನಂತಿಸಿದ್ದಾರೆ
![](https://hassananews.com/wp-content/uploads/2021/05/IMG_20210514_215812_551.jpg)
Contact=6362064916 Abhishek
9535132135 Sujan
8867820963 rakshith
![](https://hassananews.com/wp-content/uploads/2021/05/IMG-20210514-WA0112-1024x768.jpg)
#hassancongress #bagurmanjegowda #covidupdateshassan #socialconcernhassan