ಅರಸೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಒಟ್ಟು 7 ಆಂಬುಲೆನ್ಸ್ ಗಳ ಹಸ್ತಾಂತರ.
ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ನಿನ್ನೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ 5 ಆಂಬುಲೆನ್ಸ್ ಗಳನ್ನು ಕೊಡುಗೆಯಾಗಿ JDS ಪಕ್ಷದ ವತಿಯಿಂದ ಶಿವಲಿಂಗೇ ಗೌಡ ಹಸ್ತಾಂತರಿಸಿದ ಬೆನ್ನಲ್ಲೇ

ಹಾಗೂ ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ, ಹಾಗೂ

ತಾಲೂಕು ಬಿಜೆಪಿ ಮುಖಂಡರಾದ ಎನ್.ಆರ್. ಸಂತೋಷ್ ರವರು, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ 2 ಆಂಬುಲೆನ್ಸ್ ಗಳನ್ನು

ಹಸ್ತಾಂತರಿಸಿದ್ದಾರೆ.

ಅರಸೀಕೆರೆ ರಾಜಕೀಯ ಸಾರ್ವಜನಿಕ ವಲಯದಲ್ಲಿ ಸಹಾಯಗಳ ಮಾಹಾಪೂರ ಎಂದು ಸ್ಥಳೀಯ ರು ಸಮಾಧಾನ ನಿಟ್ಟುಸಿರುಬಿಟ್ಟರು