ಹಾಸನ ದಿನಾಂಕ 04-08-2021ರಿಂದ 31-08-2021 ರವರೆಗೆ ಚಾಲ್ತಿಯಲ್ಲಿರುವಂತೆ ಕೋವಿಡ್ ಮಾರ್ಗ ಸೂಚಿ ಹೊರಡಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ
ಆದೇಶದ ಅನ್ವಯ
ಜಾತ್ರೆ ನಡೆಸುವಂತಿಲ್ಲ
ವಾರಾಂತ್ಯದಲ್ಲಿ ದೇವಾಲಯಗಳಿಗೆ ಪ್ರವೇಶ ಇಲ್ಲ
![](https://hassananews.com/wp-content/uploads/2021/08/inshot_20210804_2237116867979552712939530548-1-1024x1024.jpg)
ಸುಮುದಾಯ ಭೋಜನ ವ್ಯವಸ್ಥೆ ಇಲ್ಲ
ಸಂತೆಗಳು ಅಧಿಕಾರಿಗಳ ಕಣ್ಗಾವಲು ನಲ್ಲಿ ನಡೆಯಬೇಕು.
ಹೋಂ ಸ್ಟೇಯಲ್ಲಿ ಉಳಿಯಲು 72 ಗಂಟೆ ಮುಂಚೆ Rtpcr ಪರೀಕ್ಷೆ ಕಡ್ಡಾಯ
ಮದುವೆಗೆ 50 ಜನ
ಸಾವಿನ ಕಾರ್ಯಗಳಿಗೆ 20
ಜನಗಳಿಗೆ ಮಾತ್ರ ಮೀಸಲು.
ಅರಸೀಕೆರೆ – ಚನ್ನರಾಯಪಟ್ಟಣ ರೈಲು ನಿಲ್ದಾಣಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರಿಗೆ Rtpcr ಪರೀಕ್ಷೆ ಕಡ್ಡಾಯ
ಇವುಗಳನ್ನು ತಪ್ಪಿದರೇ ಪೊಲೀಸರು ದಂಡ ವಿಧಿಸಲು ಸೂಚನೆ.