ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಹೆಚ್.ಡಿ. ರೇವಣ್ಣ ಆಕ್ರೋಶ
ತನ್ನ ಕ್ಷೇತ್ರಕ್ಕೆ ಕಾಲೇಜು ಮಂಜೂರು ಮಾಡದ್ದಕ್ಕೆಆಕ್ರೋಶ.
ಎಂಎಸ್ ಸಿ ಸೈಕಾಲಜಿ, ಎಂಎಸ್ ಸಿ ಫುಡ್ ಅಂಡ್ ನ್ಯೂಟ್ರಿಷಿಯನ್ ಕೋರ್ಸ್ ಮಂಜೂರಾತಿಗೆ ಮನವಿ ಮಾಡಿದ್ದ ರೇವಣ್ಣ
![](https://hassananews.com/wp-content/uploads/2022/01/FB_IMG_1642496801752.jpg)
ಏಕಾಂಗಿಯಾಗಿ ಸಿಎಂ ಗೃಹ ಕಚೇರಿ ಆವರಣದಲ್ಲಿ ಧರಣಿ
ಸರ್ಕಾರಕ್ಜೆ ಒತ್ತಾಯಿಸಿ ವಿರುದ್ಧ ಏಕಾಂಗಿಯಾಗಿ ಧರಣಿ
” ಕೋವಿಡ್ ಹಿನ್ನೆಲೆಯಲ್ಲಿ ಹೊರಗಡೆ ಧರಣಿ ಕೂರಲು ಅವಕಾಶ ಇರುವುದಿಲ್ಲ.,ಆದ್ದರಿಂದ ಗೃಹ ಕಛೇರಿ ಕೃಷ್ಣ ಒಳಗಡೆ ಧರಣಿ ಕೂತಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಗೃಹ ಕಛೇರಿಗೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಆಗಮನಕ್ಕೆ ಕಾಯುತ್ತಿದ್ದೇನೆ ” -.HD ರೇವಣ್ಣ