ಅನಾರೋಗ್ಯದಿಂದ ಬಳಲುತ್ತಿರುವ ಪ್ರಕೃತಿಯ ಆಕ್ಸಿಜನ್ ಮಾತೆ ಎಂಬ ಖ್ಯಾತಿಯ ಶ್ರೀಮತಿ ಸಾಲುಮರದ ತಿಮ್ಮಕ್ಕ ನವರು ಬೇಗ ಗುಣಮುಖರಾಗಲಿ ಎಂದು ಆಶಿಸಿ ನಮ್ಮ ಹಾಸನ ಜಿಲ್ಲೆಯ ಪ್ರತಿಭಾವಂತ ಕಲಾವಿದ ನಂದನ್ (ವಿಶೇಷ ಚೇತನ) ದೇವರಲ್ಲಿ ಪ್ರಾರ್ಥನೆ ಮಾಡಿ ಎಂದು ಈ ಮೂಲಕ ತನ್ನ ಪ್ರಾರ್ಥನೆ ಅರ್ಪಿಸಿದನು
ಕಲಾಕೃತಿ – ಸಾಲು ಮರದ ತಿಮ್ಮಕ್ಕ
ಮಾಧ್ಯಮ – ತೈಲ ವರ್ಣಚಿತ್ರ
ಕ್ಯಾನ್ವಾಸ್ ಬೋರ್ಡ್ (೨೪” × ೩೦”) , #SaalumaradaThimmakka #canvas #oilpainting #art
ಇವರ ಇತರೆ ಚಿತ್ರಗಳು
![](https://hassananews.com/wp-content/uploads/2021/05/FB_IMG_1620461828775-1024x1024.jpg)
![](https://hassananews.com/wp-content/uploads/2021/05/FB_IMG_1620461839090-642x1024.jpg)
![](https://hassananews.com/wp-content/uploads/2021/05/FB_IMG_1620461787627.jpg)