ಹಾಸನ.ಡಿ.15(ಹಾಸನ್_ನ್ಯೂಸ್):-ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಜರುಗುವ ಆರ್ಮಿ ಭರ್ತಿ ರ್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು
ತಾವು ರ್ಯಾಲಿಯಲ್ಲಿ ಭಾಗವಹಿಸುವ 48 ಗಂಟೆಗೂ ಮೊದಲುCOVID-19 Free/Asymptomatic Certificateನ್ನು ಸರ್ಕಾರಿ ಆಸ್ಪತ್ರೆಯಿಂದ ಪಡೆದುಕೊಂಡು ಹೋಗುವುದು ಮತ್ತು ನಿಮ್ಮ ಪಾಲಕರಿಂದ No Risk Certificate ನ್ನು ಸಹ ಸಹಿಪಡೆದುಕೊಂಡು ರ್ಯಾಲಿಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ ಇವರ ದೂರವಾಣಿ ಸಂಖ್ಯೆ 08172-250465 ನ್ನು ಸಂಪರ್ಕಿಸಲ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.