ಹಾಸನ.ಡಿ.15(ಹಾಸನ್_ನ್ಯೂಸ್):-ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಜರುಗುವ ಆರ್ಮಿ ಭರ್ತಿ ರ್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು
![](https://hassananews.com/wp-content/uploads/2020/12/Vidisha-Army-Bharti.jpg)
ತಾವು ರ್ಯಾಲಿಯಲ್ಲಿ ಭಾಗವಹಿಸುವ 48 ಗಂಟೆಗೂ ಮೊದಲುCOVID-19 Free/Asymptomatic Certificateನ್ನು ಸರ್ಕಾರಿ ಆಸ್ಪತ್ರೆಯಿಂದ ಪಡೆದುಕೊಂಡು ಹೋಗುವುದು ಮತ್ತು ನಿಮ್ಮ ಪಾಲಕರಿಂದ No Risk Certificate ನ್ನು ಸಹ ಸಹಿಪಡೆದುಕೊಂಡು ರ್ಯಾಲಿಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.
![](https://hassananews.com/wp-content/uploads/2020/12/Army-Height.jpg)
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ ಇವರ ದೂರವಾಣಿ ಸಂಖ್ಯೆ 08172-250465 ನ್ನು ಸಂಪರ್ಕಿಸಲ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
![](https://hassananews.com/wp-content/uploads/2020/12/indian-army-recruitment-rally.jpg)