ಬೇಲೂರು ತಾಲ್ಲೂಕಿನ ಮಲಸವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕರವಳ್ಳಿ ಸೇತುವೆ ಹಾನಿಗೀಡಾಗಿದೆ.
![](https://hassananews.com/wp-content/uploads/2021/07/4c3052_330635_7_P_2_mr.jpg)
ತಹಶೀಲ್ದಾರ್ ಮೋಹನ್ಕುಮಾರ್, EO ರವಿ ಕುಮಾರ್ ಸ್ಥಳ ಪರಿಶೀಲಿಸಿ, ತಕ್ಷಣದ ತಾತ್ಕಾಲಿಕ ಪರಿಹಾರ ಕ್ರಮಗಳಿಗೆ ಸೂಚನೆ
ಸಕಲೇಶಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಡಿಗರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ
![](https://hassananews.com/wp-content/uploads/2021/07/PicsArt_07-24-09.51.03.jpg)
ಮಳೆ ನೀರು ಹರಿದು ಜನ ಜೀವನ ಅಸ್ತವ್ಯಸ್ತತೆ ಯಾಗಿರುವುದು
ಆಲೂರು ತಾಲ್ಲೂಕಿನ ಕಟ್ಟೆಗದ್ದೆ ಗ್ರಾಮದ ಗದ್ದೆಯಲ್ಲಿ ಮಳೆಯಿಂದ ಧರೆಗುರುಳಿದ್ದ ವಿದ್ಯುತ್ ಕಂಬವನ್ನು ಸೆಸ್ಕ್ ಸಿಬ್ಬಂದಿಗಳು
![](https://hassananews.com/wp-content/uploads/2021/07/6c94f5_330635_5_P_1_mr.jpg)
ದುರಸ್ತಿ ಮಾಡುತ್ತಿರುವುದು
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಬಳಿ ಭೂ ಕುಸಿತ ಉಂಟಾಗಿರುವ ಪ್ರಕರಣ
![](https://hassananews.com/wp-content/uploads/2021/07/2d1bd8_330635_6_P_1_mr.jpg)
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ಆರ್. ಗಿರೀಶ್ ಪರಿಶೀಲನೆ
ಬೇಲೂರು: ತಾಲ್ಲೂಕಿನ ನಾರ್ವೆಪೇಟೆಯ ಅಬ್ಬಿಕಟ್ಟೆ ಹಳ್ಳದ ಸೇತುವೆ ಮುಳುಗಿ
![](https://hassananews.com/wp-content/uploads/2021/07/acb0af_330635_8_P_1_mr.jpg)
ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿರುವುದು
ಅರಕಲಗೂಡು ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 18 ಮನೆಗಳ ಗೋಡೆ ಕುಸಿದಿದ್ದು
![](https://hassananews.com/wp-content/uploads/2021/07/aa2718_330635_4_P_1_mr.jpg)
ಇದು ಒಂದು,
ಸಕಲೇಶಪುರದ ಹೆತ್ತೂರು ಹೋಬಳಿಯ ಅತ್ತಿಹಳ್ಳಿ -ಹೊಂಗಡಹಳ್ಳಿ ರಸ್ತೆ ಮಧ್ಯ ಮರ ಬಿದ್ದು
![](https://hassananews.com/wp-content/uploads/2021/07/PicsArt_07-24-10.05.03.jpg)
ಸಂಚಾರಕ್ಕೆ ತೊಂದರೆಯಾಗಿದ್ದು
ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದ
ರಾಮೇಶ್ವರ ದೇವಾಲಯದ ಸುತ್ತ
![](https://hassananews.com/wp-content/uploads/2021/07/IMG-20210723-WA0022.jpg)
ನೀರು ನಿಂತಿರೋದು