Home social cause ರಕ್ತದಾನ ಶಿಬಿರಗಳನ್ನು ಹೆಚ್ಚು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆ ನೀಗಿಸುವುದರ ಜೊತೆಗೆ ಅನೇಕರಿಗೆ ಜೀವದಾನಕ್ಕೆ ನೆರವಾಗಲಿದೆ...

ರಕ್ತದಾನ ಶಿಬಿರಗಳನ್ನು ಹೆಚ್ಚು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆ ನೀಗಿಸುವುದರ ಜೊತೆಗೆ ಅನೇಕರಿಗೆ ಜೀವದಾನಕ್ಕೆ ನೆರವಾಗಲಿದೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾದ ಹೆಚ್.ಪಿ.ಮೋಹನ್ ತಿಳಿಸಿದ್ದಾರೆ.

0

ಹಾಸನ ಮಾ.08(ಹಾಸನ್_ನ್ಯೂಸ್ !, 
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಅವರು ಯುವ ಜನತೆ ಸ್ವಯಂ ಪ್ರೇರಣೆಯಿಂದ ರಕ್ತಧಾನ ಮಾಡುವಂತೆ ತಿಳಿಸಿದರು.
ಹಿಮ್ಸ್ ನ ನಿರ್ದೇಶಕರಾದ ಡಾ|| ಬಿ.ಸಿ.ರವಿಕುಮಾರ್ ಮಾತನಾಡಿ ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಇದರಿಂದ ಅನೇಕ ಬಡ ರೋಗಿಗಳ ಕುಟುಂಬದಲ್ಲಿ ನಗು ಉಂಟುಮಾಡಿದ ಹೆಮ್ಮೆ ತಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ .ಪ್ರಾಂಶುಪಾಲರಾದ  ಡಾ|| ನಾಗೇಶ್.ಕೆ.ಎ,. ಮುಖ್ಯ ಆಡಳಿತಾದಿಕಾರಿ ಕಲ್ಪಶ್ರೀ. ಸಿ, üನಿವಾಸಿ ವೈದ್ಯಾಧಿಕಾರಿ ಡಾ|| ಈಶ್ವರ್ ಪ್ರಸಾದ್, , ರಕ್ತನಿಧಿ ವಿಭಾಗ ಮುಖ್ಯಸ್ಥರಾದ  ಡಾ|| ನಾಗಲಕ್ಮೀ, ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ನಿಚಿತಾ ಕುಮಾರಿ, ಡಾ||ಸುರೇಶ್ ಎಂ.ಆರ್, ಡಾ|| ನಾಗೇಶ್ ಕೆ.ಎ, ಡಾ|| ಪುರುಷೋತ್ತಮ್,

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: