6ನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದು
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ ಇವತ್ತು
![](https://hassananews.com/wp-content/uploads/2021/05/IMG-20210514-WA0035.jpg)
(14-05-21) ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು ., ಅವರ ಅಳಲು
![](https://hassananews.com/wp-content/uploads/2021/05/IMG-20210514-WA0034.jpg)
: ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಇಂದು ಊಟದ ವ್ಯವಸ್ಥೆಯಲ್ಲಿ ವಾಂಗಿಬಾತ್ ಹಾಗೂ WATER BOTTLE ಕೊಟ್ಟಿರುತ್ತೇವೆ
![](https://hassananews.com/wp-content/uploads/2021/05/IMG-20210514-WA0033.jpg)
ವಿಶಾಲ್ ಅಗರ್ವಾಲ್ ಸಂತೋಷ್ ಲೇಡಿ ವರ್ಲ್ಡ್
ಮಾಲೀಕರು
ಹಾಗೂ ರಜನೀಶ್ ಅವರು
ಇಂದು 150 ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು
![](https://hassananews.com/wp-content/uploads/2021/05/IMG-20210514-WA0032.jpg)
ಊಟದ ವ್ಯವಸ್ಥೆಯಲ್ಲಿ ಶ್ರೀ ಲೇಟ್ ದೀಪಕ್ ಅಗರ್ವಲ್ ಕುಟುಂಬಸ್ಥರು ಹಾಗೂ ರಾಹುಲ್ ಜಿ