ಮಾರನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಮಿನಿಯಲ್ಲಿ ಉಳಿದದ್ದು ಈ ಸ್ಟಿಯರಿಂಗ್ ಮಾತ್ರ

0

Live@3PM

ಸಕಲೇಶಪುರ : ಬೆಂಗಳೂರು ಮಂಗಳೂರು ಹೈವೇ ಸಕಲೇಶಪುರ ತಾಲ್ಲೂಕಿನ ಮಾರನ ಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾರ್ಬಲ್ ತುಂಬಿದ ಲಾರಿ ಮತ್ತು ಇಬ್ಬರು ಪ್ರಯಾಣಿಕರುಳ್ಳ ಒಮಿನಿ ಮಧ್ಯೆ ರಸ್ತೆ ಅಪಘಾತವಾಗಿದ್ದು ರಸ್ತೆ ಘಟನೆಯಲ್ಲಿ ಒಮಿನಿ ವಾಹನದಲ್ಲಿದ್ಸ ಚಾಲಕ ಹಾಗೂ ಪ್ರಯಾಣಿಕ ಇಬ್ಬರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಬಹುತೇಕ ಕಾರು ನುಜ್ಜು ನುಜ್ಜಾಗಿದೆ . ಲಾರಿಯ ಬ್ರೇಕ್ ಫೇಲ್ ಆಗಿದ್ದು ಘಟನೆಗೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ಅರೇಹಳ್ಳಿ ಮೂಲದವರು ಎನ್ನಲಾಗಿದ್ದು ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದು ಹೋಗಲಾಗಿದೆ ಎಂದು ತಿಳಿದು ಬಂದಿದೆ

LEAVE A REPLY

Please enter your comment!
Please enter your name here