Sakleshpur helpline opened ; Heavy Rainfall Effect

0

ಸಕಲೇಶಪುರ ಹೆಚ್ಚು ಮಳೆ: ತುರ್ತು ಪರಿಹಾರ ಕಾರ್ಯ ಗಳಿಗೆ 08173-244004 ಕರೆ ಮಾಡಿ ಸಹಾಯ ಪಡೆಯಿರಿ ( SHARE THIS YOUR SAKLESHPUR FRIENDS RELATIVES )

ಸಕಲೇಶಪರ: ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆ ಗಾಳಿಯಂದಾಗಿ ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಪಟ್ಟಣದ ಕುಶಾಲನಗರ ಬಡಾವಣೆಯ 8 ನೇ ವಾರ್ಡಿ ನಲ್ಲಿರುವ ಸಫಿಯಾ ಎಂಬುವ ರಿಗೆ ಸೇರಿದ ಮನೆ ಸಂಪೂರ್ಣ ವಾಗಿ ಕುಸಿದುಹೋಗಿದ ಸ್ಥಳಕ್ಕೆ ದೌಡಾಯಿಸಿದ ತಹಸೀ ಲ್ದಾರ್ ಜೈಕುವಾರ್, ಪುರ ಸಭೆ ಮುಖ್ಯಾಧಿಕಾರಿ ಎಸ್.ಎಸ್ ಮಂಜುನಾಥ್ ಗ್ರಾಮ ಲೆಕ್ಕಿಗ ಸಿದ್ದೇಶ್, ಗ್ರಾಮ ಸಹಾ ಯಕ ಮಹೇಶ್ ಮತ್ತು ಪುರ ಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಪೀಜ್ ಹಾಗೂ ಸಿಬ್ಬಂದಿ ವರ್ಗದವರು ಸ್ಥಳ ಪರಿಶೀಲಿಸಿದರು.
ಕಳೆದ 24 ಘಂಟೆಯಿಂದ ಬಿಡುವು ನೀಡದೆ ಮಳೆ ಸುರಿ ಯುತಿದ್ದು ಹೇಮಾವತಿ ನದಿ ಯಲ್ಲಿ ನೀರಿನ ಮಟ್ಟ ಅಪಾ ಯದ ಅಂಚಿನಲ್ಲಿ ಹರಿಯುತ್ತಿದೆ, ನದಿ ಪಾತ್ರದಲ್ಲಿ ಮಳೆ ಹೆಚ್ಚಾದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ನದಿ ದಂಡೆಯಲ್ಲಿ ವಾಸ ಮಾಡುತ್ತಿ ರುವವರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಡ ಶೀಲ್ದಾರ್ ಜೈಕುಮಾರ್ ಮನವಿ ಮಾಡಿಕೊಂಡಿದ್ದು ತುರ್ತು ಪರಿಹಾರ ಕಾರ್ಯ ಗಳಿಗೆ (08173-244004 ದೂರವಾಣಿ ಸಂಖ್ಯೆ ಕರೆ ಮಾಡಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here