ಹಾಸನ : (ಹಾಸನ್_ನ್ಯೂಸ್) !, NEWS FLASH !, ” ದೇವರ ಆಶೀರ್ವಾದ ಪ್ರಕೃತಿ ಮಾತೆಯ ಅನುಗ್ರಹ ದಿಂದ ಮತ್ತು ನಾಡಿನ ಜನತೆಯ ಆರೈಕೆಯಿಂದ ಶತಾಯುಷಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ….
![](https://hassananews.com/wp-content/uploads/2020/12/FB_IMG_1607594724980.jpg)
ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದ ನಂತರ ಮೊದಲಿಗೆ ನನ್ನ ಮಗ ಉಮೇಶನನ್ನು ಕರೆಯಿರಿ ಕರೆಯಿರಿ ಎಂದ ತಿಮ್ಮಕ್ಕ …..
![](https://hassananews.com/wp-content/uploads/2020/12/Screenshot_2020-12-10-15-36-22-475_com.facebook.katana.jpg)
ಅದೆಷ್ಟು ಪ್ರೀತಿ ತಾಯಿ ಈ ನಿನ್ನ ಮಗನ ಮೇಲೆ ” – ವನಸಿರಿ ಉಮೇಶ್ (ಬೇಲೂರು) *ಸಾಲು ಮರ ತಿಮ್ಮಕ್ಕನ ದತ್ತು ಪುತ್ರ!!
![](https://hassananews.com/wp-content/uploads/2020/12/FB_IMG_1607594753683.jpg)
![](https://hassananews.com/wp-content/uploads/2020/12/Screenshot_2020-12-10-15-35-46-194_com.facebook.katana.jpg)